ಕುಂದಾಪುರ ಮಿತ್ರ
ಪಾಕ್ಷಿಕ ಪತ್ರಿಕೆ ಮತ್ತು ಸುದ್ದಿ ಮತ್ತು ಮಾದ್ಯಮ ದಿನಾಂಕ: 25-05-2025 ರವಿವಾರದಿಂದ 29-05-2025ರ ಗುರುವಾರದ ವರೆಗಿನ ಸಂಪೂರ್ಣ ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ ನಮ್ಮ ಚಾನೆಲ್ SUBSCRIBE ಮಾಡಿ. ದಿನ 1 | 25-05-2025 | ರವಿವಾರವೀಕ್ಷಿಸಿ https://www.youtube.com/watch?v=b1UTXBzotsk ದಿನ 2 | 26-05-2025 | ಸೋಮವಾರ ವೀಕ್ಷಿಸಿhttps://www.youtube.com/watch?v=60LqvCTOarY ದಿನ

BHANDARKARS PREMIER LEAGUE 2K25
Bhandarkars College Kundapura The Bhandarkars’ College Cricket Tournament is an exciting college event designed to promote sportsmanship, teamwork, and a spirit of healthy competition among students. Open to all departments, the tournament features thrilling matches,

ಹನುಮ ಜಯಂತಿ ಮತ್ತು ಭಜನಾ ಮಂಡಳಿ ವಾರ್ಷಿಕೋತ್ಸವ
ಬೆಳಿಗ್ಗೆ 8 ರಿಂದ: “ವಿವಿಧ ತಂಡದವರಿಂದ ಕುಳಿತು ಭಜನೆ” ಮದ್ಯಾಹ್ನ 2 ರಿಂದ: “ಆಹ್ವಾನಿತ ಭಜನಾ ತಂಡದವರಿಂದ “ಕುಣಿತ ಭಜನಾ ಸ್ಪರ್ದೆ” ರಾತ್ರಿ 8 ರಿಂದ: “ವಿಶೇಷ “ವಾದ್ಯದೊಂದಿಗೆ ಕುಣಿತ ಭಜನೆ”

ಕುಂದಾಪುರ ಫ್ರೆಂಡ್ಸ್
ಭಂಡಾರ್ಸ್ ಕಾರ್ಸ್ ಕಾಲೇಜು ಮೈದಾನ ಕುಂದಾಪುರ ಮೊದಲನೇ ದಿನದ ಪಂದ್ಯಾಟ ಎರಡನೇ ದಿನದ ಪಂದ್ಯಾಟ

ಶ್ರೀ ಸ್ವಾಮಿ ಹಾಗೂ ಪಂಜುರ್ಲಿ ಮತ್ತು ಸಪರಿವಾರ ದೈವಸ್ಥಾನ
ಬ್ಯಾಲಿಕೋಡೇರಿ, ಲೈಟ್ ಹೌಸ್ ರಸ್ತೆ ಗಂಗೊಳ್ಳಿ ಚತುರ್ಥ ವರ್ಷದ ವರ್ದಂತಿ ಮಹೋತ್ಸವ ದಿನಾಂಕ 25-04-2025 ನೇ ಶುಕ್ರವಾರ ಸಂಜೆ 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗುರುಗಣಪತಿ ಪೂಜೆ, ಪಂಚ ವಿಂಶತಿ, ಕಲಶ ಸ್ಥಾಪನೆ, ಕಲಾಹೋಮ, ಕಲಾತತ್ವ ಹೋಮ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ದಿನಾಂಕ 26-04-2025 ನೇ ಶನಿವಾರ

ಅಜ್ಜನ ಜಾತ್ರೆ
ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರಕೆದೂರು – ಬೇಳೂರು (ಮಾಹಿತಿ ಜೋಡಿಸಲಾಗುತ್ತಿದೆ)

ಅರ್ಭಕ ದಾರಕೇಶ್ವರಿ ದೇವಸ್ಥಾನ ಜಾನುವಾರುಕಟ್ಟೆ, ಮಣಿಕಲ್ಲು
ಶ್ರೀ ರಾಜರಾಜೇಶ್ವರಿ ದೇವಿ ನೆಲೆನಿಂತ ಸ್ಥಾನ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಮಣಿಕಲ್ಲು ಕ್ಷೇತ್ರ, ಪುರಾಣ.. ಇತಿಹಾಸವನ್ನು ಹೊಂದಿರುವ ಕ್ಷೇತ್ರವಾಗಿ, ಸ್ರಷ್ಟಿ ಕಾಲದ ದಕ್ಷಯಜ್ಞದಲ್ಲಿ ದಾಕ್ಷಾಯಣಿಯು ತನ್ನನ್ನು ತಾನು ದಹಿಸಿಕೊಂಡ ಹೊತ್ತಲ್ಲಿ,, ಪರಮ ಶಿವನು ಕ್ರೋದಗೊಂಡು ಕಾಲಬೈರವನಾಗಿ ನೆಲೆನಿಂತ ಜಾಗವಾಗಿದೆ.. ಅಲ್ಲದೆ ಆ ಕಾಲಬೈರವನನ್ನು ಸಾಂತ್ವನಪಡಿಸಲು ದೇವಾನು

ಶ್ರೀ ಅರ್ಭಕ ದಾರಕೇಶ್ವರಿ ದೇವಸ್ಥಾನ, ಮಣಿಕಲ್ಲು ಜಾನುವಾರು ಕಟ್ಟೆ.
ವಾರ್ಷಿಕ ಜಾತ್ರಾ ಮಹೋತ್ಸವ ದಿನಾಂಕ 24-03-2025 ಸೋಮವಾರದಿಂದ 26-03-2025ರ ವರೆಗೆ. ದೇವತಾ ಕಾರ್ಯಕ್ರಮಗಳುದಿನಾಂಕ.24-03-2025ನೇ ಸೋಮವಾರ ಮದ್ಯಾಹ್ನ 12.00ಕ್ಕೆನವಕ ಪ್ರಧಾನ ಕಲಶಾಭಿಷೇಕ ಮತ್ತು ಹೋಮಸಂಜೆ ಬಲಿ ಉತ್ಸವ ಮತ್ತು ಕಟ್ಟೆಪೂಜೆ ದಿನಾಂಕ.25-03-2025ನೇ ಮಂಗಳವಾರ ಮದ್ಯಾಹ್ನ ಬ್ರಹ್ಮಕಲಶಾಭಿಷೇಕ, ಮಹಾಮಂಗಳಾರತಿ | ಅನ್ನ ಸಂತರ್ಪಣೆ | ರಾತ್ರಿ: ಗೆಂಡಸೇವೆಹಾಗೂ ಹಾಲು-ಹಿಟ್ಟು ಸೇವೆ, ನಾಗದರ್ಶನ,

ಪ್ರತಿಷ್ಠಾ ವರ್ಧಂತಿ ಮತ್ತು ವೀರ ವಿಜಯೋತ್ಸವ
ಶ್ರೀ ಆಂಜನೇಯ ದೇವಸ್ಥಾನ ಗುಲ್ವಾಡಿ. ದಿನಾಂಕ 15-03-2025, ಶನಿವಾರಪ್ರತಿಷ್ಠಾ ವರ್ಧಂತಿ ಮತ್ತು ವರ್ಷಂಪತಿಯಂತೆ ನಡೆಯುವ “ವೀರ ವಿಜಯೋತ್ಸವ” ಸಂಜೆ 5 ರಿಂದ “ಕುಣಿತ ಭಜನಾ ಕಾರ್ಯಕ್ರಮ”ರಾತ್ರಿ 9 ರಿಂದ “ಸೌಕೂರು ಮೇಳದವರಿಂದ “ಯಕ್ಷಗಾನ ನೂತನ ಪ್ರಸಂಗ” ಸರ್ವರಿಗೂ ಆದಾರದ ಸ್ವಾಗತ ಬಯಸುವಚೇತನ್ ಕುಮಾರ್ ರೈ, ಅದ್ಯೆಕ್ಷರುಅರ್ಚಕರು,ಸರ್ವ ಸದಸ್ಯರು, ಆಡಳಿತ

ಮಕ್ಕಿ ಪ್ರೀಮಿಯರ್ ಲೀಗ್
ಕೋವಾಡಿ ಪರಿಸರದ ಆಟಗಾರರನ್ನು ಹೆಕ್ಕಿ-ಹೆಕ್ಕಿ ತಂಡ ಕಟ್ಟಿದ್ದೆ ಮಕ್ಕಿ! ಯಾರೇ ಗೆದ್ದರೂ ತಾವು ಗೆದ್ದಂತೆ ಸಂಭ್ರಮಿಸುವುದೇ ಈ ಮಕ್ಕಿ ಪ್ರೀಮಿಯರ್ ಲೀಗ್ ನ ಸ್ನೇಹ -ಬಾಂಧವ್ಯ ಕ್ಕೆ ಸಾಕ್ಷಿ !

ಶನೀಶ್ವರ ದೇವಸ್ಥಾನ ಚೋನಮನೆ ಆಜ್ರಿ ಜಾತ್ರೋತ್ಸವ
ಅಜ್ರಿ ಚೋನಮನೆಯ ಪ್ರಶಾಂತ ಸೌಂದರ್ಯದ ನಡುವೆ ಇರುವ ಈ ದೇವಾಲಯವು ಪ್ರಾರ್ಥನೆ, ಧ್ಯಾನ ಮತ್ತು ಆಧ್ಯಾತ್ಮಿಕ ಪುನರುಜ್ಜೀವನಕ್ಕೆ ಸೂಕ್ತವಾದ ಶಾಂತ ವಾತಾವರಣವನ್ನು ನೀಡುತ್ತದೆ. ಹಚ್ಚ ಹಸಿರಿನ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಸ್ವಾಗತಿಸುವ ಸಮುದಾಯವು ಭಕ್ತರು ಮತ್ತು ಪ್ರಯಾಣಿಕರಿಬ್ಬರಿಗೂ ಭೇಟಿ ನೀಡಲೇಬೇಕಾದ ತಾಣವಾಗಿದೆ.

ಸೌಕೂರು ಪುಷ್ಪ ಪವಾಡ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೋತ್ಸವ
ದಿನಾಂಕ ೨೩-೦೨-೨೦೨೫ ಮತ್ತು ೨೪-೦೨-೨೦೨೫ರಂದು ವಾರ್ಷೀಕ ಜಾತ್ರೋತ್ಸವ.