ಶ್ರೀ ಸ್ವಾಮಿ ಹಾಗೂ ಪಂಜುರ್ಲಿ ಮತ್ತು ಸಪರಿವಾರ ದೈವಸ್ಥಾನ

ಬ್ಯಾಲಿಕೋಡೇರಿ, ಲೈಟ್ ಹೌಸ್‌ ರಸ್ತೆ ಗಂಗೊಳ್ಳಿ ಚತುರ್ಥ ವರ್ಷದ ವರ್ದಂತಿ ಮಹೋತ್ಸವ ದಿನಾಂಕ 25-04-2025 ನೇ ಶುಕ್ರವಾರ ಸಂಜೆ 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗುರುಗಣಪತಿ ಪೂಜೆ, ಪಂಚ ವಿಂಶತಿ, ಕಲಶ ಸ್ಥಾಪನೆ, ಕಲಾಹೋಮ, ಕಲಾತತ್ವ ಹೋಮ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ದಿನಾಂಕ 26-04-2025 ನೇ ಶನಿವಾರ

ಅರ್ಭಕ ದಾರಕೇಶ್ವರಿ ದೇವಸ್ಥಾನ ಜಾನುವಾರುಕಟ್ಟೆ, ಮಣಿಕಲ್ಲು

ಶ್ರೀ ರಾಜರಾಜೇಶ್ವರಿ ದೇವಿ ನೆಲೆನಿಂತ ಸ್ಥಾನ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಮಣಿಕಲ್ಲು ಕ್ಷೇತ್ರ, ಪುರಾಣ.. ಇತಿಹಾಸವನ್ನು ಹೊಂದಿರುವ ಕ್ಷೇತ್ರವಾಗಿ, ಸ್ರಷ್ಟಿ ಕಾಲದ ದಕ್ಷಯಜ್ಞದಲ್ಲಿ ದಾಕ್ಷಾಯಣಿಯು ತನ್ನನ್ನು ತಾನು ದಹಿಸಿಕೊಂಡ ಹೊತ್ತಲ್ಲಿ,, ಪರಮ ಶಿವನು ಕ್ರೋದಗೊಂಡು ಕಾಲಬೈರವನಾಗಿ ನೆಲೆನಿಂತ ಜಾಗವಾಗಿದೆ.. ಅಲ್ಲದೆ ಆ ಕಾಲಬೈರವನನ್ನು ಸಾಂತ್ವನಪಡಿಸಲು ದೇವಾನು