ಹನುಮ ಜಯಂತಿ ಮತ್ತು ಭಜನಾ ಮಂಡಳಿ ವಾರ್ಷಿಕೋತ್ಸವ

ಬೆಳಿಗ್ಗೆ 8 ರಿಂದ: “ವಿವಿಧ ತಂಡದವರಿಂದ ಕುಳಿತು ಭಜನೆ” ಮದ್ಯಾಹ್ನ 2 ರಿಂದ: “ಆಹ್ವಾನಿತ ಭಜನಾ ತಂಡದವರಿಂದ “ಕುಣಿತ ಭಜನಾ ಸ್ಪರ್ದೆ” ರಾತ್ರಿ 8 ರಿಂದ: “ವಿಶೇಷ “ವಾದ್ಯದೊಂದಿಗೆ ಕುಣಿತ ಭಜನೆ”

ಶ್ರೀ ಸ್ವಾಮಿ ಹಾಗೂ ಪಂಜುರ್ಲಿ ಮತ್ತು ಸಪರಿವಾರ ದೈವಸ್ಥಾನ

ಬ್ಯಾಲಿಕೋಡೇರಿ, ಲೈಟ್ ಹೌಸ್‌ ರಸ್ತೆ ಗಂಗೊಳ್ಳಿ ಚತುರ್ಥ ವರ್ಷದ ವರ್ದಂತಿ ಮಹೋತ್ಸವ ದಿನಾಂಕ 25-04-2025 ನೇ ಶುಕ್ರವಾರ ಸಂಜೆ 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗುರುಗಣಪತಿ ಪೂಜೆ, ಪಂಚ ವಿಂಶತಿ, ಕಲಶ ಸ್ಥಾಪನೆ, ಕಲಾಹೋಮ, ಕಲಾತತ್ವ ಹೋಮ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ದಿನಾಂಕ 26-04-2025 ನೇ ಶನಿವಾರ

ಅರ್ಭಕ ದಾರಕೇಶ್ವರಿ ದೇವಸ್ಥಾನ ಜಾನುವಾರುಕಟ್ಟೆ, ಮಣಿಕಲ್ಲು

ಶ್ರೀ ರಾಜರಾಜೇಶ್ವರಿ ದೇವಿ ನೆಲೆನಿಂತ ಸ್ಥಾನ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಮಣಿಕಲ್ಲು ಕ್ಷೇತ್ರ, ಪುರಾಣ.. ಇತಿಹಾಸವನ್ನು ಹೊಂದಿರುವ ಕ್ಷೇತ್ರವಾಗಿ, ಸ್ರಷ್ಟಿ ಕಾಲದ ದಕ್ಷಯಜ್ಞದಲ್ಲಿ ದಾಕ್ಷಾಯಣಿಯು ತನ್ನನ್ನು ತಾನು ದಹಿಸಿಕೊಂಡ ಹೊತ್ತಲ್ಲಿ,, ಪರಮ ಶಿವನು ಕ್ರೋದಗೊಂಡು ಕಾಲಬೈರವನಾಗಿ ನೆಲೆನಿಂತ ಜಾಗವಾಗಿದೆ.. ಅಲ್ಲದೆ ಆ ಕಾಲಬೈರವನನ್ನು ಸಾಂತ್ವನಪಡಿಸಲು ದೇವಾನು

ಶ್ರೀ ಅರ್ಭಕ ದಾರಕೇಶ್ವರಿ ದೇವಸ್ಥಾನ, ಮಣಿಕಲ್ಲು ಜಾನುವಾರು ಕಟ್ಟೆ.

ವಾರ್ಷಿಕ ಜಾತ್ರಾ ಮಹೋತ್ಸವ ದಿನಾಂಕ 24-03-2025 ಸೋಮವಾರದಿಂದ 26-03-2025ರ ವರೆಗೆ. ದೇವತಾ ಕಾರ್ಯಕ್ರಮಗಳುದಿನಾಂಕ.24-03-2025ನೇ ಸೋಮವಾರ ಮದ್ಯಾಹ್ನ 12.00ಕ್ಕೆನವಕ ಪ್ರಧಾನ ಕಲಶಾಭಿಷೇಕ ಮತ್ತು ಹೋಮಸಂಜೆ ಬಲಿ ಉತ್ಸವ ಮತ್ತು ಕಟ್ಟೆಪೂಜೆ ದಿನಾಂಕ.25-03-2025ನೇ ಮಂಗಳವಾರ ಮದ್ಯಾಹ್ನ ಬ್ರಹ್ಮಕಲಶಾಭಿಷೇಕ, ಮಹಾಮಂಗಳಾರತಿ | ಅನ್ನ ಸಂತರ್ಪಣೆ | ರಾತ್ರಿ: ಗೆಂಡಸೇವೆಹಾಗೂ ಹಾಲು-ಹಿಟ್ಟು ಸೇವೆ, ನಾಗದರ್ಶನ,

ಪ್ರತಿಷ್ಠಾ ವರ್ಧಂತಿ ಮತ್ತು ವೀರ ವಿಜಯೋತ್ಸವ

ಶ್ರೀ ಆಂಜನೇಯ ದೇವಸ್ಥಾನ ಗುಲ್ವಾಡಿ. ದಿನಾಂಕ 15-03-2025, ಶನಿವಾರಪ್ರತಿಷ್ಠಾ ವರ್ಧಂತಿ ಮತ್ತು ವರ್ಷಂಪತಿಯಂತೆ ನಡೆಯುವ “ವೀರ ವಿಜಯೋತ್ಸವ” ಸಂಜೆ 5 ರಿಂದ “ಕುಣಿತ ಭಜನಾ ಕಾರ್ಯಕ್ರಮ”ರಾತ್ರಿ 9 ರಿಂದ “ಸೌಕೂರು ಮೇಳದವರಿಂದ “ಯಕ್ಷಗಾನ ನೂತನ ಪ್ರಸಂಗ” ಸರ್ವರಿಗೂ ಆದಾರದ ಸ್ವಾಗತ ಬಯಸುವಚೇತನ್‌ ಕುಮಾರ್‌ ರೈ, ಅದ್ಯೆಕ್ಷರುಅರ್ಚಕರು,ಸರ್ವ ಸದಸ್ಯರು, ಆಡಳಿತ

ಮಕ್ಕಿ ಪ್ರೀಮಿಯರ್ ಲೀಗ್

ಕೋವಾಡಿ ಪರಿಸರದ ಆಟಗಾರರನ್ನು ಹೆಕ್ಕಿ-ಹೆಕ್ಕಿ ತಂಡ ಕಟ್ಟಿದ್ದೆ ಮಕ್ಕಿ! ಯಾರೇ ಗೆದ್ದರೂ ತಾವು ಗೆದ್ದಂತೆ ಸಂಭ್ರಮಿಸುವುದೇ ಈ ಮಕ್ಕಿ ಪ್ರೀಮಿಯರ್ ಲೀಗ್ ನ ಸ್ನೇಹ -ಬಾಂಧವ್ಯ ಕ್ಕೆ ಸಾಕ್ಷಿ !